ನಿನ್ನ ಅಧಿಕಾರ… ದರ್ಪ… ದುಡ್ಡು… ಮದ… ಅಹಂಕಾರ…ಇವೆಲ್ಲವನ್ನೂ ಶ್ರೀಗುರು ಈಶ್ವರನ ಮುಂದೆ ಎಂದಿಗೂ ತೋರಿಸಬೇಡ…!

ನಿನ್ನ ಅಧಿಕಾರ… ದರ್ಪ… ದುಡ್ಡು… ಮದ… ಅಹಂಕಾರ…

ಇವೆಲ್ಲವನ್ನೂ ಶ್ರೀಗುರು ಈಶ್ವರನ ಮುಂದೆ ಎಂದಿಗೂ ತೋರಿಸಬೇಡ…!

ಏಕೆಂದರೆ…

ಅವನಿಗೆ ಕೊಡಲು ಗೊತ್ತು…
ಕಿತ್ತುಕೊಳ್ಳಲೂ ಗೊತ್ತು…!!!

ಮನುಷ್ಯನ ಅಧಿಕಾರಕ್ಕೆ ಒಂದು ಮಿತಿ ಇದೆ.
ದುಡ್ಡಿಗೆ ಒಂದು ಮಿತಿ ಇದೆ.
ಅಹಂಕಾರಕ್ಕೂ ಒಂದು ದಿನ ಅಂತ್ಯವಿದೆ.

ಆದರೆ ಸತ್ಯಕ್ಕೆ ಅಂತ್ಯವಿಲ್ಲ…
ಧರ್ಮಕ್ಕೆ ಸೋಲಿಲ್ಲ…
ನ್ಯಾಯಕ್ಕೆ ಭಯವಿಲ್ಲ…

ಸತ್ಯದ ದಾರಿಯಲ್ಲಿ ನಡೆಯುವವನಿಗೆ
ಈಶ್ವರನ ರಕ್ಷಣೆ ಸದಾ ಇರುತ್ತದೆ.

ಇದು ಕೇವಲ ಮಾತಲ್ಲ…
ಇದು ಸತ್ಯ. ಇದು ಅನುಭವ. ಇದು ಈಶ್ವರನ ನಿಯಮ.

🙏 ಶ್ರೀಗುರು ಈಶ್ವರನಿಗೆ ಶರಣು 🙏

BYVNEWS
ಸತ್ಯ • ಧರ್ಮ • ನ್ಯಾಯ • ಜನಪರ ಕಾಳಜಿ

#ಸತ್ಯ #ಧರ್ಮ #ನ್ಯಾಯ #ಶ್ರೀಗುರು #ಈಶ್ವರ #ಗುರುಕೃಪೆ #ಅಹಂಕಾರ #ಸತ್ಯದ_ದಾರಿ #BYVNEWS

Leave a Reply

Your email address will not be published. Required fields are marked *