ಪರಿಶುದ್ಧವಾದ ಮನಸ್ಸು… ಒಳ್ಳೆಯ ಹೃದಯ… ❤️

🙏 ಪರಿಶುದ್ಧವಾದ ಮನಸ್ಸು… ಒಳ್ಳೆಯ ಹೃದಯ… ❤️
ಜೀವನದಲ್ಲಿ ಅದೆಷ್ಟು ದೊಡ್ಡ ಕಠಿಣ ಪರಿಸ್ಥಿತಿ ಎದುರಾದರೂ,
ಮನಸ್ಸು ಪರಿಶುದ್ಧವಾಗಿದ್ದರೆ… ಹೃದಯದಲ್ಲಿ ಒಳ್ಳೆಯತನವಿದ್ದರೆ…
ಪರಮಾತ್ಮ ಎಂದಿಗೂ ದಾರಿ ತೋರಿಸದೆ ಇರುವುದಿಲ್ಲ.
ನಮಗೆ ಕಾಣದ ದಾರಿಯನ್ನು,
ಅವನು ಸರಳವಾದ ಪರಿಹಾರದ ರೂಪದಲ್ಲಿ ತೋರಿಸುತ್ತಾನೆ…
ನಾವು ಮಾಡಬೇಕಾದದ್ದು ಒಂದೇ — ನಂಬಿಕೆ ಮತ್ತು ತಾಳ್ಮೆ. 🙏
ಇಂದು ಕಷ್ಟವೆನಿಸುವ ಪರಿಸ್ಥಿತಿಯೇ,
ನಾಳೆ ನಮ್ಮ ಬದುಕಿನ ದೊಡ್ಡ ಪಾಠವಾಗಬಹುದು.
ತಾಳ್ಮೆ ಇರಲಿ… ನಂಬಿಕೆ ಇರಲಿ…
ಪರಮಾತ್ಮನ ಮೇಲೆ ಭರವಸೆ ಇರಲಿ.
ಏಕೆಂದರೆ…
✨ ಪರಿಶುದ್ಧ ಮನಸ್ಸಿಗೆ ಪರಮಾತ್ಮನ ಕೃಪೆ ಎಂದಿಗೂ ದಾರಿ ತೋರಿಸುತ್ತದೆ. ✨
ಇದು ಅಂತೂ ಸತ್ಯ…!!! 🙏❤️
